"ಇಂತಹ ಹಿಂಜರಿಕೆಯನ್ನು ಇಟ್ಕೊಂಡು ನೀವು ಹೇಗೆ ಸಮುದಾಯವನ್ನು ಕಟ್ಟುತ್ತೀರಿ.."<br /><br />► "ಇಲ್ಲಿ ಬಹುಸಂಖ್ಯಾತ ಬಿಲ್ಲವರೇ ಇರುವಾಗ ಇವರೆಲ್ಲ ಯಾಕೆ ಸೋತರು?.."<br /><br />► "ನಾನು ನೇರವಾಗಿ ಮಾತಾಡಿದ್ರೆ ನಿಮಗೆ ಇರಿಸು ಮುರಿಸು ಆಗಬಹುದು.."<br /><br />► ಮಂಗಳೂರು : ಮೂಲ್ಕಿಯಲ್ಲಿ ನಡೆದ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಸಮಾವೇಶ<br /><br />#varthabharati #mangaluru #UmanathaKotian #congress #bjp